ಕಳೆದ ಶನಿವಾರ ಸಿಎಂ - TopicsExpress



          

ಕಳೆದ ಶನಿವಾರ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದ ಸಂದರ್ಭದಲ್ಲಿ ನಡೆದ ಭದ್ರತಾ ಲೋಪ ಈಗ ಬಯಲಾಗಿದೆ. ಈಗ ಎಚ್ಚೆತ್ತುಕೊಂಡಿರುವ ಗೃಹ ಇಲಾಖೆ, ತನಿಖೆಗೆ ಮುಂದಾಗಿದೆ.
Posted on: Tue, 13 Jan 2015 17:19:54 +0000

Trending Topics



Recently Viewed Topics




© 2015