ಬೋಗಸ್ ನ್ಯೂಸ್ .... ಬಾಲಿವುಡ್ - TopicsExpress



          

ಬೋಗಸ್ ನ್ಯೂಸ್ .... ಬಾಲಿವುಡ್ ನಟ ಶಾರುಖ್ ಖಾನ್ ಹುಟ್ಟಿ ಬೆಳೆದದ್ದು ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಸ್ಥಾನ ಮಂಗಳೂರಿನಲ್ಲಿ ಎಂಬ ವಿಷಯ ಬೆಳಕಿಗೆ ಬಂದ ಬೆನ್ನಲ್ಲೇ , ಶ್ರೀ ಲಂಕಾದ ವೇಗದ ಬೌಲರ್ ಲಸಿತ ಮಾಲಿಂಗ ನಿಗೂ ಕುಂದಾಪುರಕ್ಕೂ ನಂಟಿದೆ ಎನ್ನುವ ಸಂಗತಿ ಬಯಲಾಗಿದೆ . ಮಾಲಿಂಗನ ಅಜ್ಜ-ಅಜ್ಜಿ ಉಡುಪಿ ತಾಲೋಕಿನ ಮಂದಾರ್ತಿ ಸಮೀಪ ನೆಲೆಸಿದ್ದರು , ಬಾಲ್ಯದಲ್ಲಿ ಮಾವಿನ ಮರಕ್ಕೆ ಕಲ್ಲು ಕುಟ್ಟು (ಎಸೆ ) ತಿದ್ದ ಮಾಲಿಂಗ, ಅದನ್ನೇ ಮುಂದುವರಿಸಿ ಅದೇ ಶೈಲಿಯಲ್ಲಿ ಇಂದು ಬೌಲಿಂಗ್ ಮಾಡುತ್ತಿದ್ದಾನೆ , ಅಲ್ಲದೇ ಮಾಲಿಂಗ ಎನ್ನುವ ಹೆಸರು ಕುಂದಾಪುರ ಭಾಗದಲ್ಲಿ ಹೆಚ್ಚು ಬಳಕೆಯಲ್ಲಿ ಇರುವ ಹೆಸರು , ಇದಕ್ಕೆ ಪೂರವೇ ಇದೆ ಎಂದು ಕುಂದಾಪುರದ ತಜ್ಞ ಮರ್ಲ್ ಮಬ್ಲಾಣ್ಣ ಸುದ್ದಿಗೋಷ್ಠಿ ಯಲ್ಲಿ ತಿಳಿಸಿದರು . ಈ ಸಂಬಂಧ ವೀಕಿ ಪಿಡಿಯ ಶೀಘ್ರ ದಲ್ಲೇ ಮಾಲಿಂಗ ಅವರ ಜನ್ಮ ಸ್ಥಳ ಗಾಲೆ ಅಲ್ಲ ಕುಂದಾಪುರ ಎಂದು ತಿದ್ದುಪಡಿ ಮಾಡಲಿದೆ .. #TimePass
Posted on: Wed, 07 Aug 2013 07:08:44 +0000

Trending Topics



Recently Viewed Topics




© 2015