ತೆಲಂಗಾಣ ಹೋರಾಟ ಇಂದು ನಿನ್ನೆಯದಲ್ಲ. ಇಲ್ಲಿ ತೆಲಂಗಾಣವನ್ನು ಕೇವಲ ರಾಜಕೀಯ ದಾಳವಾಗಿ ಬಳಸುತ್ತಿದ್ದಾರೆ ಅಷ್ಟೆ. ಈಗ ನಡೆಯುತ್ತಿರುವುದು ಬರಿಯ ನಂಬರ್ ಗೇಮ್. ತೆಲಂಗಾಣದ ಹಿತಾಸಕ್ತಿಯೇ ಪ್ರಮುಖವಾಗಿದ್ದರೆ ನೆಹರು ಏಕೆ ಕೊಡಲಿಲ್ಲ? ಈಗ ಸೋನಿಯಾಗಾಂಧಿ ಏಕೆ ಕೊಟ್ಟರು? ರಾಹುಲ್ ಗಾಂಧಿಯನ್ನು ದಿಲ್ಲಿಯ ದರ್ಬಾರಿನಲ್ಲಿ ಪ್ರತಿಷ್ಠಾಪಿಸುವ ಮತ್ತು ಪ್ರಧಾನಿ ಪದವಿಗೇರಿಸುವ ಮಸಲತ್ತು ಅಷ್ಟೆ....ಇಡೀ ವ್ಯವಸ್ಥೆ ಬಂಡವಾಳಗಾರರ ಹಿಡಿತದಲ್ಲಿದೆ. ಅನ್ನುತ್ತಾರೆ ಗದ್ದರ್... vijaykarnataka.indiatimes/articleshow/21526539.cms
Posted on: Sat, 03 Aug 2013 05:24:58 +0000
Trending Topics
Recently Viewed Topics
© 2015