ಅಪ್ಪಟ ಹಿಂದೂತ್ವವಾದಿ ಬಾಳಾ - TopicsExpress



          

ಅಪ್ಪಟ ಹಿಂದೂತ್ವವಾದಿ ಬಾಳಾ ಸಾಹೇಬ್ ಕೇಶವ ಸೀತಾರಾಂ ಠಾಕ್ರೆಯವರ ನಿಧನಕ್ಕೆ ಮುಂಚೆ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ Sorry to hear about Bala Sahebs sad demise ಎಂದು ಟ್ವಿಟ್ ಮಾಡಿದ ಹಾಗೇ ವಿಕಿಪೀಡಿಯ ಕೂಡ ಇಂದು ಅಂಥಾಹುದೇ ಎಡವಟ್ಟು ಮಾಡಿದೆ. ಹಾಗೇ ಠಾಕ್ರೆಯವರು ನಿಧನರಾದಾಗ ಫೇಸ್ಬುಕ್ನಲ್ಲಿ ವಿಕೃತ ಸಂತೋಷ ಪಟ್ಟು, ಸಿಕ್ಕಸಿಕ್ಕ ಕಡೆ ಬರೆದ ಗುಜರಿ ಅಂಗಡಿ ಮಾಲಿಕರ ಹಾಗೇ ನಮ್ಮವರು ನಡೆದುಕೊಳ್ಳಬೇಡಿ. ನಮಗೂ ಅವರಿಗೂ ವ್ಯತ್ಯಾಸವಿದೆ. ಇನ್ನೊಬ್ಬರು ಕಷ್ಟದಲ್ಲಿದ್ದಾಗ, ಜೀವನ್ಮರಣದ ನಡುವೆ ಒದ್ದಾಡುವಾಗ ಖುಷಿಪಡಬಾರದು. ಮ್ಯತ್ಯು ಯಾರಿಗೂ ತಪ್ಪಿದ್ದಲ್ಲ.
Posted on: Fri, 22 Aug 2014 11:46:17 +0000

Trending Topics



Recently Viewed Topics




© 2015