ಉಮೇಶ್ ಕತ್ತಿಯವರು - TopicsExpress



          

ಉಮೇಶ್ ಕತ್ತಿಯವರು ಯಡಿಯೂರಪ್ಪನವರಿಗೆ ತಮ್ಮ ಮುಂದೆ ಬೇಕಾದರೆ ಚುನಾವಣೆ ನಿಲ್ಲಲಿ ಎಂದು ಸವಾಲು ಹಾಕಿದ್ದರು. ಬದಲಾದ ಸ್ಥಿತಿಯಲ್ಲಿ ಇವತ್ತು ಮತ್ತೆ ಯಡಿಯೂರಪ್ಪನವರ ಮನೆಯಲ್ಲಿ ಪ್ರತ್ಯಕ್ಷವಾಗಿ "ಯಡಿಯೂರಪ್ಪನವರೇ ನಮ್ಮ ನಾಯಕರು" ಅನ್ನುವ ಹಳೇ ಸಿಡಿ ಹಾಕಿದ್ದಾರೆ. ಇಂತಹ ಹೊತ್ತಿಗೊಂದು ಮಾತಾಡುವ ಜನರನ್ನು ನಂಬಿಕೊಂಡು ಯಡಿಯೂರಪ್ಪನವರು ಬಿಜೆಪಿಗೆ ಮರಳಿದರೆ ಕೆಲವೇ ಕಾಲದಲ್ಲಿ ರಾಜಕೀಯವಾಗಿ ಅಪ್ರಸ್ತುತವಾಗುವ ದಿನ ಬಂದರೆ ಅಚ್ಚರಿಯಿಲ್ಲ. #BSY
Posted on: Thu, 27 Jun 2013 16:31:09 +0000

Trending Topics



Recently Viewed Topics




© 2015