ಸಂಚಾರಿ ನಿಯಮಗಳನ್ನು ಪಾಲಿಸುವವರಿಗಿಂತ ಅದನ್ನು ಮೀರುವವರ ಸಂಖ್ಯೆಯೇ ಹೆಚ್ಚು. ಪ್ರತಿನಿತ್ಯ ಸಂಚಾರಿ ನಿಯಮ ಉಲ್ಲಂಘಿಸಿ ಅಪಘಾತಗಳಲ್ಲಿ ಸಾವನ್ನಪ್ಪುವರ ಸಂಖ್ಯೆ ಕಡಿಮೆಯಾಗಿಲ್ಲ. ಚೆನ್ನೈನಲ್ಲಿ ಈಗ ಸಂಚಾರಿ ನಿಯಮ ಪಾಲವೆಗೆ ಯುವ ಸಮೂಹ ಪಣ ತೊಟ್ಟಿದೆ. ಈ ಹಿನ್ನೆಲೆಯಲ್ಲಿ ತೋಳನ್ ಎಂಬ ಯುವ ಸಂಘಟನೆ ಸಂಚಾರಿ ನಿಯಮ ಪಾಲನೆ ಕೋರಿ 15 ದಿನಗಳಿಂದ ವಿವಿಧ ಅಭಿಯಾನ ನಡೆಸಿದ್ರು. ರಸ್ತೆ ಸುರಕ್ಷತಾ ಜ್ಯೋತಿಯ ಓಟ ಬೆಳಗ್ಗೆಯಿಂದ ಸಂಜೆಯವರೆಗೂ ಸುಮಾರು 70 ಕಿ.ಮೀ ದೂರವನ್ನ ತೋಳನ್ ಸಂಘಟನೆಯ 65 ಮಂದಿ ಜ್ಯೋತಿ ಹಿಡಿದು ಓಡಿದ್ರು. ಮಾರ್ಗದುದ್ದಕ್ಕೂ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮಗಳ ಕರಪತ್ರಗಳನ್ನು ಹಂಚಿದ್ರು.
Posted on: Mon, 12 Jan 2015 06:34:27 +0000
Trending Topics
Recently Viewed Topics
© 2015