ಸ್ಯಾಂಡಲ್‌ವುಡ್ ನಲ್ಲಿ - TopicsExpress



          

ಸ್ಯಾಂಡಲ್‌ವುಡ್ ನಲ್ಲಿ ಕಲಾಸಾಮ್ರಾಟ್ ಅಂತ ಕರೆಸಿಕೊಳ್ಳೋ ನಿರ್ದೇಶಕ ಎಸ್.ನಾರಾಯಣ್. ನಟ, ನಿರ್ದೇಶಕ, ನಿರ್ಮಾಪಕ ನಾಗಿ ಕನ್ನಡ ಚಿತ್ರಾಭಿಮಾನಿಗಳಿಗೆ ಪರಿಚಿತರಾಗಿರೋ ನಾರಾಯಣ್ ಮನೆಯಲ್ಲಿ ಇವತ್ತು ಸಂಭ್ರಮದ ದಿನ. ನಾರಾಯಣ್ ರ ಜೇಷ್ಟ ಪುತ್ರಿ ವಿದ್ಯಾಶ್ರೀ ಅದ್ಧೂರಿ ನಿಶ್ಚಿತಾರ್ಥ ಸಮಾರಂಭ ಇವತ್ತು ವೆರವೇರಿದೆ. ಚಿತ್ರಲೋಕ ತಾರೆಯರೆಲ್ಲಾ ಹಾಜರಿದ್ದ ಈ ನಿಶ್ಚಾತಾರ್ಥದ ಸಂಭ್ರಮವನ್ನೂ ನೀವೂ ನೋಡಬಹುದು
Posted on: Fri, 31 Oct 2014 10:15:04 +0000

Trending Topics



Recently Viewed Topics




© 2015